Friday 24 September 2010

ಇಲ್ಲಿನ್ನೂ.. ಹದವಾಗಿ ಇಳಿಯುವ... ಹಿತವಾಗಿ ಸುಳಿಯುವ ಪ್ರಯತ್ನದಲ್ಲಿದ್ದೇನೆ...
ಸುಮ್ಮನೆರಡು ಕವಿಸಾಲುಗಳೊಂದಿಗೆ....

"ಕಲ್ಲುದೇವರ ಹಾಗೆ ನಿಲ್ಲಬಾರದು ಹೀಗೆ
ಕ್ರೂರವಾದರೆ ಹೇಗೆ ಚೆಲುವು ?
ಶರಣಾದ ಜೀವಕ್ಕೆ ಮರುಗಿ ಸಂತೈಸದೇ
ದೂರವಾದರೆ ಹೇಗೆ ಒಲವು ?"
- ಎನ್.ಎಸ್. ಲಕ್ಷ್ಮಿ ನಾರಾಯಣ ಭಟ್ಟ. (ನಿನ್ನ ನೀತಿ)